ದಿನಾಂಕ: 18-12-2021 ರಂದು ನಡೆಯಲಿರುವ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯ ಮಂತ್ರಿಗಳು ಹಾಗೂ ಸಂಸದರಾದ ಸನ್ಮಾನ್ಯ ಶ್ರೀ ಬಿ.ವೈ ರಾಘವೇಂದ್ರರವರನ್ನು  ಸಂಘದ ಆಡಳಿತ ಮಂಡಳಿಯವರು ದಿನಾಂಕ:28-09-2021 ರಂದು ಶಿಕಾರಿಪುರದಲ್ಲಿ ಬೇಟಿ ಮಾಡಿ ಆಹ್ವಾನಿಸಲಾಯಿತು. ಶ್ರೀಯುತರುಗಳು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಒಪ್ಪಿಗೆ ಸೂಚಿಸಿರುತ್ತಾರೆ. ಶ್ರೀ ಎಸ್.ಪಿ. ದಿನೇಶ್ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ.

Leave a Reply

Your email address will not be published. Required fields are marked *