ದಿನಾಂಕ : 25-07-2022 ರಂದು ಪದವೀಧರರ ಸಹಕಾರ ಸಂಘದಿಂದ ಜೀವನ ಸಂಜೆ ವೃದ್ಧಾಶ್ರಮಕ್ಕೆ ರೂ.25000/- ದೇಣಿಗೆಯನ್ನು ಸಂಘದ ವತಿಯಿಂದ ಅಧ್ಯಕ್ಷರಾದ ಶ್ರೀ. ಎಸ್.ಪಿ ದಿನೇಶ್‌ ರವರು ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಎಸ್.ಮಮತರವರು, ನಿರ್ದೇಶಕರುಗಳಾದ ಶ್ರೀ ಹೆಚ್.ಸಿ ಸುರೇಶ್‌ರವರು,ಡಾ. ಎಸ್.ಹೆಚ್ ಪ್ರಸನ್ನರವರು, ಶ್ರೀಎಸ್.ಕೆ.ಕೃಷ್ಣಮೂರ್ತಿರವರು, ಶ್ರೀ ಎಸ್.ರಾಜಶೇಕರ್‌ರವರು, ಶ್ರೀಮತಿ ಯು.ರಮ್ಯರವರು, ಕಾರ್ಯದರ್ಶಿಯಾದ ಟಿ.ವಿ ಗೋಪಾಲಕೃಷ್ಣರವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *