ಮಾನವ ಜನಾಂಗವು ಕೇವಲ ಆಹಾರ ವಸತಿ ಶಿಕ್ಷಣ ಬಟ್ಟೆ ಈ ಅಗತ್ಯಗಳನ್ನು ಉತ್ಪಾದನೆ ಮತ್ತು ವಿತರಿಸುವ ಕಾರ್ಯಗಳಲ್ಲಿ ತೊಡಗಿದರೆ ಸಾಲದು, ಆದರೆ ಎಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಗಳನ್ನು ಸಂಘಟಿಸಿ ಕ್ರಿಯಾಶೀಲರನ್ನಾಗಿ ಮಾಡಿ ಅವರಿಂದ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಬೇಕು, ಅಂತಹ ಒಂದು ಸಂಘಟನೆಯಲ್ಲಿ ತೊಡಗಿ ಮಲೆನಾಡ ಮಡಿಲಲ್ಲಿ ದಾಪುಗಾಲು ಹಾಕುತ್ತಿರುವ ಸಹಕಾರ ಸಂಸ್ಥೆಯೆಂದರೆ ಪದವೀಧರರ ಸಹಕಾರ ಸಂಘ, ಶಿವಮೊಗ್ಗ.
ಸುದ್ದಿ ಮತ್ತು ಸಮಾಚಾರಗಳು
69ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ
ನಮ್ಮ ಸಂಘದಲ್ಲಿ ದಿನಾಂಕ: 14-11-2022 ರಂದು 69ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಪ್ರಯುಕ್ತ ಸಂಘದ ಕಾರ್ಯಾಲಯದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಮಮತ…
ಸಹಕಾರ ಸಂಘದ 47ನೇ ಸರ್ವ ಸದಸ್ಯರ ಮಹಾಸಭೆ
ದಿನಾಂಕ: 18-09-2022 ರಂದು ನಮ್ಮ ಸಹಕಾರ ಸಂಘದ 47ನೇ ಸರ್ವ ಸದಸ್ಯರ ಮಹಾಸಭೆ
ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ
ದಿನಾಂಕ: 17-09-2022 ರಂದು ನಮ್ಮ ಸಹಕಾರ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ